ಆಸ್ತಿ ತೆರಿಗೆ ಹೆಚ್ಚಳ, ಸ್ಟ್ಯಾಂಪ್ ದರ ಹೆಚ್ಚಳ, ಗೈಡೆನ್ಸ್ ವ್ಯಾಲ್ಯೂ ಹೆಚ್ಚಳ ಹೀಗೆ ಸಾಧ್ಯವಾದಲೆಲ್ಲಾ ಕಂದಾಯ ಇಲಾಖೆಯ ಸೇವೆಗಳ ದರ ಹೆಚ್ಚಿಸಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿರುವ ಸಿಎಂ @siddaramaiah ಸರ್ಕಾರ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮಾತ್ರ ಸದಾ ಸರ್ವರ್ ಡೌನ್ ಎಂದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. "ಕೆಲ್ಸಕ್ಕೆ ಮಾತ್ರ ಕರೀಬೇಡಿ, ಊಟಕ್ಕೆ ಮಾತ್ರ ಮರೀಬೇಡಿ" ಎಂಬಂತೆ ಕಂದಾಯ ಇಲಾಖೆಯನ್ನು ಜನರ ಸುಲಿಗೆ ಮಾಡಲು ಬಳಸಿಕೊಳ್ಳುತ್ತಿರುವ @INCKarnataka ಸರ್ಕಾರ, ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುವತ್ತ ಗಮನ ಕೊಡದೆ ನಿರ್ಲಕ್ಷ್ಯ ಮಾಡುತ್ತಿದೆ.
@RAshokaBJP @siddaramaiah ನೀವೂ ಕೂಡ ನಿಮ್ಮ ಪರಿವಾರದ ಯಜಮಾನ ಮೋದಿಯ ಹಾಗೆ ಸುಳ್ಳು ಹೇಳೋದನ್ನು ಆರಂಭಿಸಿದ್ರಿ ಅಲ್ವಾ ಅಶೋಕಣ್ಣ 😂😂 ವಾಟ್ಸಪ್ಪ್ನಲ್ಲಿ ಬರೋದನ್ನೆಲ್ಲ ಶೇರ್ ಮಾಡ್ತೀರಾ ಅದರ ಸತ್ಯಾಸತ್ಯತೆಯನ್ನು ನೋಡುವ ವ್ಯವಧಾನ ಇಲ್ಲವಲ್ಲ, ನಿಮಗೆ ನಿಮ್ಮ ಪಕ್ಷದಲ್ಲೇ ಬೆಲೆ ಇಲ್ಲ 😂ಎಲ್ಲಾ ತೀರ್ಮಾನಿಸೋದು ಯೆಡ್ಡಿ ಮತ್ತು ಮಕ್ಕಳು 😄😄😄
@RAshokaBJP @siddaramaiah Pls look into this also
@RAshokaBJP @siddaramaiah ಏನ್ ದರಿದ್ರ ಸರ್ಕಾರ ಒಕ್ಕರಿಸಿದ್ಯೋ 🤦♀️🤦♀️
@RAshokaBJP @siddaramaiah Ashoka Rehman toll charge mathe jasti agide anthe
@RAshokaBJP @siddaramaiah ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವ ಆಶೋಕಣ್ಣ ಸರಕಾರದ ಆದೇಶವನ್ನು ನಂಬುವುದು ಕಲಿಯಿರಿ WhatsApp forward ಅಲ್ಲ. ಅಂದಹಾಗೆ ಬೆಂಗಳೂರು ಮೈಸೂರು ಹೆದ್ದಾರಿ ಟೋಲ್ ಹೆಚ್ಚಳ ಮಾಡುತ್ತಿರುವ ಕೇಂದ್ರದ ವಿರುದ್ಧ ಪ್ರತಿಭಟನೆ ಯಾವಾಗ?.
@RAshokaBJP @BJP4Karnataka @siddaramaiah ಹುಟ್ಟಿಸಿದ ಅಪ್ಪ ಅಮ್ಮನ ಕುಟುಂಬ ಬಿಟ್ಟು ಯಾವನೋ ಗುಜರಾತಿ ಕುಟುಂಬ ಎಂದು ಬೋರ್ಡ್ ಹಾಕ್ಕೊಂಡು ಓಡಾಡುವ ವಿಮ್ಮ ಮಾತಿಗೆ ಏನು ಬೆಲೆ ಇದೆ ಯಾರು ಗೌರವ ಕೊಡುತ್ತಾರೆ
@RAshokaBJP @siddaramaiah For one small work in Anekal Taluk we need to roaming months together. Farmers are roaming daily with there files. Now elections reason. Worst department I have ever seen is Anekal Taluk revenue office. Revenue Minister never seen this one @krish
@RAshokaBJP @siddaramaiah ನೀಮ್ಮ ಸರಕಾರ ಸರಿಯಾಗಿ ಅಧಿಕಾರ ಮಾಡಿದ್ರೆ ಅವರ ಸರಕಾರ ಅಧಿಕಾರಕ್ಕೆ ಬರುತ್ತಾ ಇರಲಿಲ್ಲ
@RAshokaBJP @siddaramaiah ಇಷ್ಟು ದಿನ ನಿಮ್ಮ ಕಡೆಯಿಂದ ಒಂದೇ ಒಂದು ಸುದ್ದಿ ಇಲ್ಲಾ. ಒಂದು ಟ್ವೀಟ್ ಇಲ್ಲ. ಬಹುಶಃ ತಾವು ಚುನಾವಣೆ ಸಂದರ್ಭದಲ್ಲಿ ಆಕ್ಟೀವ್ ಇಲ್ಲದೇ ಇರುವುದು ಆಶ್ಚರ್ಯ ಆಗುತ್ತಿದೆ.
@RAshokaBJP @siddaramaiah Stamp duty 10 time jasti aagide .