ನಾಡಿನ ಭದ್ರತೆ, ಪ್ರಗತಿ, ಸುಶಾಸನಗಳ ಸಾಕಾರ, ಸಿಗಲಿದೆ ಜನಾದೇಶ, ಮತ್ತೊಮ್ಮೆ ಮೋದಿ ಸರ್ಕಾರ! ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲು ಇಂದು ಚಾಮರಾಜನಗರ ಕ್ಷೇತ್ರದ ಗುಂಡ್ಲುಪೇಟೆ ಮತ್ತು ಚಿತ್ರದುರ್ಗ ಕ್ಷೇತ್ರದ ಭರಮಸಾಗರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಯಿತು. #PhirEkBaarModiSarkar #AbkiBaar400Paar @BJP4Karnataka
4
37
393
6K
0
Download Image