ಸದಾ ಜನರ ಸಂಕಷ್ಟಕ್ಕೆ ಸ್ಪಂದಿಸುವುದಲ್ಲದೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತದ ನಿರ್ಮಾಣಕ್ಕೆ ನಿಮ್ಮ ಆಯ್ಕೆ ಶ್ರೀ @VSOMANNA_BJP #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
@BJP4Karnataka @VSOMANNA_BJP ವರುಣ ಮತ್ತು ಚಾಮರಾಜ ನಗರ ಕ್ಷೇತ್ರಗಲ್ಲಿ ಲಿಂಗಾಯಿತರ ಮತದಾರರು ನಿರ್ಣಾಯಕವಾದರೂ ಇವರು ಗೆಲ್ಲಲಿಲ್ಲ , ಈಗ ತುಮಕೂರಿನ ಲಿಂಗಾಯಿತರು ಈಸಲ ಇವರ ಕಡೆ ಬರ್ತಾರಾ ಅನ್ನೋದು ನನ್ನ ಅನುಮಾನ ,
@BJP4Karnataka @VSOMANNA_BJP ಮೋದಿ ಬಗ್ಗೆ ಜನಕ್ಕೆ ಗೊತ್ತು.ಸೋಮಣ್ಣ ಬಗ್ಗೆ ಹೇಳಿದರೆ ಚೆನ್ನಾಗಿರುತ್ತೆ.ಮತ ಸೋಮಣ್ಣ ಅವರಿಗೆ ಕೊಡಬೇಕೋ ಬೇಡವೋ ಎಂಬುದು ಜನರ ಪ್ರಶ್ನೆ?
@BJP4Karnataka @VSOMANNA_BJP ಇಲ್ಲಿ ನಾವು ಪಕ್ಷ ನೋಡಿ ಮತ ಹಾಕುತ್ತಿಲ್ಲ ವ್ಯಕ್ತಿ ನೋಡಿ ಹಾಕುತ್ತಿರುವುದು
@BJP4Karnataka @VSOMANNA_BJP ಸೋಮಣ್ಣನವರನ್ನು ಮತ್ತೊಮ್ಮೆ ಆಪ್ಪ ಮಕ್ಕಳು ಬಕರಾ ಮಾಡುತ್ತಿದ್ದಾರೆ ಅನಿಸುತ್ತಿದೆ, ಅವರು ದೈವ ಕೃಪೆಯಿಂದ ಗೆಲ್ಲಬಹುದು.