ರೈತರಿಗೆ ಬೆನ್ನೆಲುಬಾಗಿರುವ ಪ್ರಧಾನಿ ಶ್ರೀ @narendramodi ಅವರು, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಅನ್ನದಾತರಿಗೆ ಆರ್ಥಿಕ ಚೈತನ್ಯ ನೀಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈ ಯೋಜನೆಗೆ ಕನ್ನ ಕೊರೆದು ಅನ್ನದಾತರ ಜೇಬಿಗೆ ಕತ್ತರಿ ಹಾಕಿದೆ. #NarendraModi
10
26
135
3K
0
Download Video
@BJP4Karnataka @narendramodi ಬೇರೆಯವರನ್ನು ತೆಗೆಳದೇ ನಿಮ್ಮ ಸಾಧನೆಯನ್ನು ಹೇಳಿಕೊಳ್ಳೋಕೆ ಬರಲ್ವಲ್ರೋ. ಕೆಲಸ ಮಾಡದೇ ಇದ್ರು ಪ್ರಚಾರ ಮಾತ್ರ ಚೆನ್ನಾಗಿ ಕೊಟ್ಕೊಳ್ತೀರ.
@BJP4Karnataka @narendramodi ರೈತರಿಗೆ ಹೊಸ ಬೀಲ್ ತಂದು ಒಂದು ವರ್ಷ ದೆಹಲಿಯ ಗಡಿಗಳಲ್ಲಿ ಚಳಿ, ಮಳೆ ಎನ್ನದೇ ಕೂರಿಸಿ ಹಲವಾರು ರೈತರು ಸಾವನ್ನಪ್ಪಿದ ಸಂಧರ್ಭದಲ್ಲಿ ಮೋದಿಯವರು ಒಂದೇ ಒಂದು ಮಾತು ಆಡಲಿಲ್ಲ. ದಾರಿಗೆ ಉಕ್ಕಿನ ಮೊಳೆ ಹೊಡೆಸಿ ಹೋರಾಟವನ್ನು ಹತ್ತಿಕ್ಕಲು ನೋಡಿದ್ರು. ಈ ಅವಮಾನವೂ ಸಹ ಮೋದಿಯವರು ರೈತರಿಗೆ ಮಾಡಿದ ನೆರವು ಅದನ್ನೂ ಸಹ ವಿಡಿಯೋದಲ್ಲಿ ಸೇರಿಸಿ.