ಅಂಗಳ ಅಳೆಯಲು ಅಸಾಧ್ಯರಾದವರಿಗೆ ಆಕಾಶ ಅಳೆಯುವ ತೆವಲು. ಕಾಂಗ್ರೆಸ್ ಸಲ್ಲಿಸಿದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದ ಮೇಲೂ @siddaramaiah ಅವರಿಗೆ ಬುದ್ಧಿ ಬಂದಿಲ್ಲ. ಲಸಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂಬುದು ಸಿದ್ದರಾಮಯ್ಯ ಅವರ ಬೂಟಾಟಿಕೆಯ ಪರಮಾವಧಿಯಲ್ಲದೆ ಮತ್ತೇನಲ್ಲ. 2/4 #ಬುರುಡೆಸಿದ್ದರಾಮಯ್ಯ
@BJP4Karnataka @siddaramaiah ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಲು ಬಿಜೆಪಿ ಭಿಕ್ಷುಕರಿಗೆ ಧಮ್ ಇಲ್ಲ ಅವರು ಕೇಳಿದ ಪ್ರಶ್ನೆಗೆ ವ್ಯಂಗ್ಯ ಮಾಡ್ತೀರಾ
@BJP4Karnataka @siddaramaiah ಶ್ವೇತ ಪತ್ರ ಹೊರಡಿಸಿದರೆ ನಿಮಗೆ ಆಗುವ ನಷ್ಟ ಆದರೂ ಏನು? ಹೊರಡಿಸಿದರೆ ಜನರಿಗೂ ಸರ್ಕಾರದ ಬಗ್ಗೆ ನಂಬಿಕೆ ಬರಬಹುದು. ಅದು ನಿಮಗೂ ಒಳ್ಳೆದಲ್ಲವೆ? ಇಷ್ಟಕ್ಕೂ ತೆರಿಗೆ ಕೊಡುವ ಜನರಿಗೆ ತಿಳಿದುಕೊಳ್ಳುವ ಹಕ್ಕು ಇದೆಯಲ್ಲವೇ? ಬರೀ ಅವರು ನಿಮ್ಮನ್ನು - ನೀವು ಅವರನ್ನು ಬೈದುಕೊಂಡು ಇನ್ನೂ ಎಷ್ಟು ದಿನ ತಳ್ಳುತ್ತೀರ?
@BJP4Karnataka @siddaramaiah ಶ್ವೇತ ಪತ್ರ ಹೊರಡಿಸಿದರೆ ಇವರ ಬಂಡವಾಳ ಎಲ್ಲಿ ಹೂಡಿಕೆ ಮಾಡಿದರೆ ಅಂತ ಗೊತ್ತಾಗುತ್ತೆ ಶೋಭಾ ಲಸಿಕೆ ಗೇ ಎಷ್ಟು ಕರ್ಚು. ಬಿಬಿಎಂಪಿ ಡಾನ್ ಗಳಿಗೆ ಎಷ್ಟು. ವಿಜೇಂದ್ರ tax ಸುಳೆಮಕ್ಲಿಗೆ ಎಷ್ಟು ಎಲ್ಲಾ
@BJP4Karnataka @siddaramaiah Avrge Part time kelsa idre kodi sari hogtare🤣