Anil Kapoor @Anilkapoor5429
Gulbarga Karnataka Joined December 2017-
Tweets22
-
Followers11
-
Following0
-
Likes1K
"ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೆ ಹರಿಯುವವಳು; ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೆ ಕೊರೆಯುವವಳು ಸದಾ, ಗುಪ್ತಗಾಮಿನಿ ನನ್ನ ಶ್ಯಾಲ್ಮಲ" "ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ" ಎಂದ ನಾಡಿನ ಹೆಮ್ಮೆಯ ಕವಿ #ಚಂದ್ರಶೇಖರ_ಪಾಟೀಲ್ (ಚಂಪಾ) ನಮ್ಮನ್ನಗಲಿದ್ದಾರೆ. ಭಾವಪೂರ್ಣ ವಿದಾಯಗಳು.
Shaik Rashid Pakistan interior minister has accepted that Pakistan border is surrounded by 3/4 world super power.
सुना है आजकल लोगो को "हिंदुस्तान" कहने में दिक्कत है, चलो फिर आज पूरे देश मे #हिंदुस्तान_जिंदाबाद गूँजा देते है....बोलों #हिंदुस्तान_जिंदाबाद✊🇮🇳
Spoke to a soldier recuperating at Leh Hospital. Asked him reason for the ferocity of attack on Chinese Army...snapping necks and smashing skulls with rocks. “Sir, unn logon ko CO Sahab ko haath nahi lagana chahiye tha”. You insult the CO, you insult the Paltan. Death follows.
Phele apne party president se ka ho, reveal agreement with cpc
Boycott all Chinese products.
May your noble soul rest in peace amma sushmaji.
Lavanya Rao @Lavanya29031990
48 Followers 138 FollowingLABHESH HARIA @LABHESH1
106 Followers 346 Following Accountant. All-in-1 Solution. ACCOUNTS-RETURN FILLINGS-AUDITS @ REASONABLE RATES ALL SERVICES UNDER 1 ROOF. Contact me if have Problem with any Paper Work.Dr.Sara Rana @sarachaudhary41
13K Followers 6K Following MD.ACCU Inspiring and nurturing the human spirit.Birendar Kumar Yadav @Birenda1993
547 Followers 4K FollowingSurendra Singh Rathor.. @singh_umaria
19 Followers 997 FollowingRNALLA @allanghal
148 Followers 692 FollowingPrabhudev @Prabhud27416018
3 Followers 42 FollowingPrabhudev.G.H @prabhudev_h
3 Followers 27 Following"ಹರ್ ಘರ್ ತಿರಂಗಾ ಅಭಿಯಾನ"ದ ಹಿನ್ನೆಲೆ, ಕಲ್ಬುರ್ಗಿ ಜಿಲ್ಲೆಯ ಬ್ರಹ್ಮಕುಮಾರಿ ಆಶ್ರಮಕ್ಕೆ ಭೇಟಿ ನೀಡಿ ರಾಜಯೋಗಿ ಬಿ.ಕೆ ಪ್ರೇಮಬಾಯಿ ಜಿ R.E.R.F ಸೋಶಿಯಲ್ ಸರ್ವಿಸ್ ವೈಸ್ ಚೇರ್ಮನ್ ಮೌಂಟ್ ರಾಜಸ್ಥಾನ್ & ಬಿ.ಕೆ ಶಿವಲೀಲಾ ಅಕ್ಕಾ, ಸಂಚಾಲಕಿ ಬ್ರಹ್ಮಕುಮಾರಿ ಅಮೃತ್ ಸರೋವರ ಕಲ್ಬುರ್ಗಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು.
ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿ ಪಾತ್ರ ಮಹತ್ತರ. ಅಂತಾರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು. #InternationalYouthDay
ಕನ್ನಡ ಸಾಹಿತ್ಯ ಲೋಕದ ಮೇರು ಸಾಹಿತಿ, ಕವಿ, ಕಾದಂಬರಿಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ. ಗೋಕಾಕ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. #VKGokak
ಮಹಾನ್ ಕವಿ, ಅಪ್ರತಿಮ ದೇಶಪ್ರೇಮಿ, ವಿದ್ವಾಂಸ ಶ್ರೀ ರವೀಂದ್ರನಾಥ್ ಠಾಗೋರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #RabindranathTagore
ಸ್ವಾಮಿತ್ವ ಯೋಜನೆಯ ಮೂಲಕ ಬಡವರ ಮತ್ತು ದುರ್ಬಲರ ಹಕ್ಕುಗಳ ರಕ್ಷಣೆ ಮಾಡಲಾಗುತ್ತಿದ್ದು, ಗ್ರಾಮೀಣ ಜನರಿಗೆ ಆಸ್ತಿಯ ಮಾಲಿಕತ್ವದ ಅಧಿಕಾರ ಸಿಗುತ್ತಿದೆ. ಈ ಯೋಜನೆಯಡಿ 38,381 ಗ್ರಾಮಗಳಲ್ಲಿ ಸುಮಾರು 44.47 ಲಕ್ಷ ಫಲಾನುಭವಿಗಳಿಗೆ ಆಸ್ತಿ ಕಾರ್ಡ್ಗಳನ್ನು ವಿತರಿಸಲಾಗಿದೆ. #SwamitvaYojana
ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಎರಡು ವರ್ಷದ ಸಂಭ್ರಮ #RamMandir #Ayodhya
ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಸರ್ವರಿಗೂ ಒಳಿತಾಗಲಿ. #VaraMahalakshmifestival
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ನಮ್ಮ ನಮ್ಮ ಮನೆ ಮೇಲೆ ಸತ್ಯ ಶಾಂತಿ ತ್ಯಾಗದ ಸಂಕೇತವಾಗಿರುವ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆಯೋಣ. ಈ ಮಹಾ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಲು ವಿನಂತಿಸಿಕೊಳ್ಳುತ್ತೇನೆ. #AzadiKaAmritMahotsav | #HarGharTiranga
ಆಳಂದ ಪಟ್ಟಣದ ದಕ್ಷಿಣ ವಲಯದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ನಮ್ಮ ಎಸ್.ಆರ್.ಜಿ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ಪಡೆದು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ, ಪೋಷಕರಿಗೆ & ಶಿಕ್ಷಕ ವೃಂದಕ್ಕೆ ಹಾರ್ದಿಕ ಅಭಿನಂದನೆಗಳು.
ರಾಜ್ಯದ ಯುವಕರ ಸಬಲೀಕರಣಕ್ಕೆ ಬೊಮ್ಮಾಯಿ ಸರ್ಕಾರ ಸರ್ವಸನ್ನದ್ಧವಾಗಿದೆ. ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕೆಗಳ ಪುನಶ್ಚೇತನದ ಆಶಯದೊಂದಿಗೆ ಬಹುಕೋಟಿಯ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಒಟ್ಟು 61 ಯೋಜನೆಗಳಲ್ಲಿ ₹3829.46 ಕೋಟಿ ಮೊತ್ತದ ಹೂಡಿಕೆ ಮಾಡುವುದರಿಂದ ರಾಜ್ಯದಲ್ಲಿ ಸುಮಾರು 19,150 ಉದ್ಯೋಗಗಳು ಸೃಷ್ಟಿಯಾಗಲಿವೆ.
ಆಳಂದ ತಾಲ್ಲೂಕಿನ ಜನಪ್ರಿಯ ಶಾಸಕರಾದ ಶ್ರೀ ಸುಭಾಷ ಆರ್ ಗುತ್ತೇದಾರ ಅವರ ಆಪ್ತಸಹಾಯಕರಾದ ಶ್ರೀ ರಾಮಚಂದ್ರ ಪಾಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಭಗವಂತ ನಿಮಗೆ ಉತ್ತಮ ಆಯುರಾರೋಗ್ಯ ಹಾಗೂ ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ.
ಅಭಿನಂದನೆಗಳು! #MirabaiChanu 🥇🇮🇳 ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ವೈಯ್ಟ್ಲಿಫ್ಟಿಂಗ್ ಮಹಿಳಾ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿ, ರಾಷ್ಟ್ರದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. #CWG2022 | #CWG2022India
ನಮ್ಮ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಹಿತ & ಅಭಿವೃದ್ಧಿ ಪರ ಯೋಜನೆಗಳನ್ನು ಮೆಚ್ಚಿ, ಆಳಂದ ತಾಲ್ಲೂಕಿನ ಬಟ್ಟರಗಾ ಗ್ರಾಮದ ಶಿವಾನಂದ ಪಾಟೀಲ, ಮಲ್ಲಿಕಾರ್ಜುನ ಭಾಸಗಿ (ಕೆರೂರ), ಕೊರಳ್ಳಿ ಗ್ರಾಮದ ಮೇಘನಾಥ ಮಂಥಾಳೆ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು #Aland @BJP4Aland | @BJP4Karnataka 1/2
ಮಾಜಿ ಸಂಸದರು, ಉದ್ಯಮಿ, ಪತ್ರಿಕೋದ್ಯಮಿ, ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ. ವಿಜಯ್ ಸಂಕೇಶ್ವರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಆಯುರಾರೋಗ್ಯ ಮತ್ತು ಯಶಸ್ಸು ಕರುಣಿಸಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. #VijaySankeswar
Live: ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಜನಪ್ರಿಯ ಆಕಾಶವಾಣಿ ಕಾರ್ಯಕ್ರಮ 'ಮನ್ ಕೀ ಬಾತ್' #MannKiBaat | @narendramodi
Tune into this month's #MannKiBaat. x.com/i/broadcasts/1…
ಕರ್ನಾಟಕ ವಿಧಾನ ಪರಿಷತ್ ಉಪಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಬಾಬೂರಾವ್ ಚಿಂಚನಸೂರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #MLCElections2022 | #BaburaoChinchansur | @BJP4Karnataka
ದೇಶದಲ್ಲಿಯೇ ಮೊದಲ ಬಾರಿಗೆ ರೈತರ ಮಕ್ಕಳಿಗಾಗಿ ಜಾರಿಗೆ ತಂದ ರಾಜ್ಯ ಸರ್ಕಾರದ ಮಹತ್ವದ ಯೋಜನೆಯನ್ನು ಹಲವು ವರ್ಗದ ಮಕ್ಕಳಿಗೂ ವಿಸ್ತರಣೆ ಮಾಡಿದೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ. #ರಾಜ್ಯಸರ್ಕಾರದನೂತನಯೋಜನೆ #1yearofbommai3yearsofbjp
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಶ್ರೀ ಪ್ರವೀಣ ನೆಟ್ಟಾರು ಅವರನ್ನು ಮತಾಂಧ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಒಬ್ಬ ಸಮರ್ಥ ಕಾರ್ಯಕರ್ತನನ್ನು ನಮ್ಮ ಪಕ್ಷ ಹಾಗೂ ರಾಷ್ಟ್ರಭಕ್ತನನ್ನು ಈ ದೇಶ ಕಳೆದುಕೊಂಡಿದೆ. 1/2
ಭಾರತೀಯ ರಕ್ಷಣಾ ವಲಯವನ್ನು ಸ್ವಾವಲಂಬಿಯನ್ನಾಗಿಸುತ್ತಿದೆ ಮೋದಿ ಸರ್ಕಾರ. #MakeInIndia