Search results for #ಎಚ್ಚರಿಕೆ
#ಆರೆಂಜ್ಅಲರ್ಟ್ #ಬಿಸಿಗಾಳಿ #ಎಚ್ಚರಿಕೆ: ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 30 ರಿಂದ ಮೇ 4 ರವರೆಗೆ ಬಿಸಿಗಾಳಿ ಅಲೆಯೊಂದಿಗೆ ಬೆಚ್ಚಗಿನ ರಾತ್ರಿ ಹೆಚ್ಚಾಗುವ ಸಾಧ್ಯತೆಯಿದೆ. ಆರೆಂಜ್ ಅಲರ್ಟ್ ಘೋಷಣೆ (ಮೂಲ: IMD) #ರಣಬಿಸಿಲು #ಶಾಖತರಂಗ #ಸುರಕ್ಷಿತವಾಗಿರಿ #ಬೇಸಿಗೆ_ಎಚ್ಚರಿಕೆಗಳು #ಮುನ್ನೆಚ್ಚರಿಕೆವಹಿಸಿ @KarnatakaVarthe
#ಬಿಸಿಗಾಳಿ #ಎಚ್ಚರಿಕೆ: 29 ರಿಂದ ಮೇ 3 ರವರೆಗೆ ಬಿಸಿಗಾಳಿ ನಿಂದ ತೀವ್ರ ಬಿಸಿಗಾಳಿ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಸಾಧ್ಯತೆಯಿದೆ (#ಆರೆಂಜ್ಅಲರ್ಟ್ ಘೋಷಣೆ) ಮತ್ತು ಕರಾವಳಿ ಕರ್ನಾಟಕದಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣವು ಹೆಚ್ಚಾಗಿರುವ ಸಾಧ್ಯತೆಯಿದೆ. ಮೂಲ:IMD #ರಣಬಿಸಿಲು #ಸುರಕ್ಷಿತವಾಗಿರಿ #ಮುನ್ನೆಚ್ಚರಿಕೆವಹಿಸಿ
#ಆರೆಂಜ್ಅಲರ್ಟ್ #ಬಿಸಿಗಾಳಿ #ಎಚ್ಚರಿಕೆ: ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 29 ರಿಂದ ಮೇ 3 ರವರೆಗೆ ಬಿಸಿಗಾಳಿ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. ಆರೆಂಜ್ ಅಲರ್ಟ್ ಘೋಷಣೆ (ಮೂಲ: IMD) #ರಣಬಿಸಿಲು #ಶಾಖತರಂಗ #ಸುರಕ್ಷಿತವಾಗಿರಿ #ಬೇಸಿಗೆ_ಎಚ್ಚರಿಕೆಗಳು #ಮುನ್ನೆಚ್ಚರಿಕೆವಹಿಸಿ @KarnatakaVarthe
#ಬಿಸಿಗಾಳಿ #ಎಚ್ಚರಿಕೆ: 28 ರಿಂದ ಮೇ 2 ರವರೆಗೆ ಬಿಸಿಗಾಳಿ ನಿಂದ ತೀವ್ರ ಬಿಸಿಗಾಳಿ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಸಾಧ್ಯತೆಯಿದೆ (#ಆರೆಂಜ್ಅಲರ್ಟ್ ಘೋಷಣೆ) ಮತ್ತು ಕರಾವಳಿ ಕರ್ನಾಟಕದಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣವು ಹೆಚ್ಚಾಗಿರುವ ಸಾಧ್ಯತೆಯಿದೆ. ಮೂಲ:IMD #ರಣಬಿಸಿಲು #ಸುರಕ್ಷಿತವಾಗಿರಿ #ಮುನ್ನೆಚ್ಚರಿಕೆವಹಿಸಿ
#ಆರೆಂಜ್ಅಲರ್ಟ್ #ಬಿಸಿಗಾಳಿ #ಎಚ್ಚರಿಕೆ: ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 28 ರಿಂದ ಮೇ 2 ರವರೆಗೆ ಬಿಸಿಗಾಳಿ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. ಆರೆಂಜ್ ಅಲರ್ಟ್ ಘೋಷಣೆ (ಮೂಲ: IMD) #ರಣಬಿಸಿಲು #ಶಾಖತರಂಗ #ಸುರಕ್ಷಿತವಾಗಿರಿ #ಬೇಸಿಗೆ_ಎಚ್ಚರಿಕೆಗಳು #ಮುನ್ನೆಚ್ಚರಿಕೆವಹಿಸಿ @KarnatakaVarthe
@SumaU33283562 @KannadigaSpeaks ವೋಟ್ ಅಂತು ಮಾಡ್ಲಿಲ್ಲ. ಇನ್ನು ವಾಪಸ್ಸು ಹೋಗಿಲ್ವಾ ಇವ್ನು. ಪರಕಾಚ #justasking ಅನ್ನೋ ರೀತಿ ಇವ್ನು #ಎಚ್ಚರಿಕೆ _ಕನ್ನಡಿಗ ಸಾಲು 😡
#ಬಿಸಿಗಾಳಿ #ಎಚ್ಚರಿಕೆ: 27 ರಿಂದ ಮೇ 1 ರವರೆಗೆ ಬಿಸಿಗಾಳಿ ನಿಂದ ತೀವ್ರ ಬಿಸಿಗಾಳಿ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಸಾಧ್ಯತೆಯಿದೆ (#ಆರೆಂಜ್ಅಲರ್ಟ್ ಘೋಷಣೆ) ಮತ್ತು ಕರಾವಳಿ ಕರ್ನಾಟಕದಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣವು ಹೆಚ್ಚಾಗಿರುವ ಸಾಧ್ಯತೆಯಿದೆ. ಮೂಲ:IMD @KarnatakaVarthe #ರಣಬಿಸಿಲು #ಮುನ್ನೆಚ್ಚರಿಕೆವಹಿಸಿ
#ಆರೆಂಜ್ಅಲರ್ಟ್ #ಬಿಸಿಗಾಳಿ #ಎಚ್ಚರಿಕೆ: ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 27 ರಿಂದ ಮೇ 1 ರವರೆಗೆ ಬಿಸಿಗಾಳಿ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. ಆರೆಂಜ್ ಅಲರ್ಟ್ ಘೋಷಣೆ (ಮೂಲ: IMD) #ರಣಬಿಸಿಲು #ಶಾಖತರಂಗ #ಸುರಕ್ಷಿತವಾಗಿರಿ #ಬೇಸಿಗೆ_ಎಚ್ಚರಿಕೆಗಳು #ಮುನ್ನೆಚ್ಚರಿಕೆವಹಿಸಿ @KarnatakaVarthe
#ಆರೆಂಜ್ಅಲರ್ಟ್ #ಬಿಸಿಗಾಳಿ #ಎಚ್ಚರಿಕೆ: 26 ರಿಂದ ಏಪ್ರಿಲ್ 30 ರವರೆಗೆ ಬಿಸಿಗಾಳಿ ನಿಂದ ತೀವ್ರ ಬಿಸಿಗಾಳಿ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಸಾಧ್ಯತೆಯಿದೆ (ಆರೆಂಜ್ ಅಲರ್ಟ್ ಘೋಷಣೆ) ಮತ್ತು ಕರಾವಳಿ ಕರ್ನಾಟಕದಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣವು ಹೆಚ್ಚಾಗಿರುವ ಸಾಧ್ಯತೆಯಿದೆ. ಮೂಲ:IMD #ರಣಬಿಸಿಲು #ಸುರಕ್ಷಿತವಾಗಿರಿ
#ಆರೆಂಜ್ಅಲರ್ಟ್ #ಬಿಸಿಗಾಳಿ #ಎಚ್ಚರಿಕೆ: ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 26 ರಿಂದ ಏಪ್ರಿಲ್ 30 ರವರೆಗೆ ಬಿಸಿಗಾಳಿ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. ಆರೆಂಜ್ ಅಲರ್ಟ್ ಘೋಷಣೆ (ಮೂಲ: IMD) #ರಣಬಿಸಿಲು #ಶಾಖತರಂಗ #ಸುರಕ್ಷಿತವಾಗಿರಿ #ಬೇಸಿಗೆ_ಎಚ್ಚರಿಕೆಗಳು #ಮುನ್ನೆಚ್ಚರಿಕೆವಹಿಸಿ @KarnatakaVarthe
#ಆರೆಂಜ್ಅಲರ್ಟ್ #ಬಿಸಿಗಾಳಿ #ಎಚ್ಚರಿಕೆ: ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 25 ರಿಂದ ಏಪ್ರಿಲ್ 29 ರವರೆಗೆ ಬಿಸಿಗಾಳಿ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. (ಮೂಲ: IMD) #ರಣಬಿಸಿಲು #ಶಾಖತರಂಗ #ಬಿಸಿಗಾಳಿ #ಸುರಕ್ಷಿತವಾಗಿರಿ #ಬೇಸಿಗೆ_ಎಚ್ಚರಿಕೆಗಳು @KarnatakaVarthe
#ಬಿಸಿಗಾಳಿ #ಎಚ್ಚರಿಕೆ: ಏಪ್ರಿಲ್ 24 ರಿಂದ ಏಪ್ರಿಲ್ 28 ರವರೆಗೆ ಬಿಸಿಗಾಳಿ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. (ಮೂಲ: IMD) #ರಣಬಿಸಿಲು #ಶಾಖತರಂಗ #ಬಿಸಿಗಾಳಿ #ಸುರಕ್ಷಿತವಾಗಿರಿ #ಬೇಸಿಗೆ_ಎಚ್ಚರಿಕೆಗಳು
#ಬಿಸಿಗಾಳಿ #ಎಚ್ಚರಿಕೆ: ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 24 ರಿಂದ ಏಪ್ರಿಲ್ 28 ರವರೆಗೆ ಬಿಸಿಗಾಳಿ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. (ಮೂಲ: IMD) #ರಣಬಿಸಿಲು #ಶಾಖತರಂಗ #ಬಿಸಿಗಾಳಿ #ಸುರಕ್ಷಿತವಾಗಿರಿ @KarnatakaVarthe
#ಬಿಸಿಗಾಳಿ #ಎಚ್ಚರಿಕೆ: ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು, ಮತ್ತು ಚಿತ್ರದುರ್ಗದಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಯಿದೆ. (ಮೂಲ: IMD) #ಶಾಖತರಂಗ #ಸುರಕ್ಷಿತವಾಗಿರಿ #ರಣಬಿಸಿಲು #ಮುನ್ನೆಚ್ಚರಿಕೆವಹಿಸಿ
#ಬಿಸಿಗಾಳಿ #ಎಚ್ಚರಿಕೆ: ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು, ಮತ್ತು ಚಿತ್ರದುರ್ಗದಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಯಿದೆ. (ಮೂಲ: IMD) #ಶಾಖತರಂಗ #ಬಿಸಿಗಾಳಿ #ಸುರಕ್ಷಿತವಾಗಿರಿ @KarnatakaVarthe
#ಮಳೆ #ಮುನ್ಸೂಚನೆ #ಎಚ್ಚರಿಕೆ: ಏಪ್ರಿಲ್ 18 ಮತ್ತು19 ರವರೆಗೆ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಮೂಲ: IMD #ಬೇಸಿಗೆಮಳೆ #ವಸಂತಮಳೆ #KarnatakaRains
#ಮಳೆ #ಮುನ್ಸೂಚನೆ #ಎಚ್ಚರಿಕೆ: ಏಪ್ರಿಲ್ 12 ರಿಂದ 14 ರವರೆಗೆ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಮೂಲ: IMD #ಬೇಸಿಗೆಮಳೆ #ವಸಂತಮಳೆ #KarnatakaRains
#ಬಿಸಿಗಾಳಿ #ಎಚ್ಚರಿಕೆ: ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 8 ಮತ್ತು 9 ರಂದು ಬಿಸಿಗಾಳಿ ಅಲೆ ಹೆಚ್ಚಾಗಿರುವ ಸಾಧ್ಯತೆಯಿದೆ.(ಮೂಲ: IMD) ಬಿಸಿಗಾಳಿ ಅಲೆ ಹೆಚ್ಚಾಗಿರುವದರಿಂದ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ #ರಣಬಿಸಿಲು #ಬಿಸಿಗಾಳಿ #ಸುರಕ್ಷಿತವಾಗಿರಿ #ಶಾಖತರಂಗ @KarnatakaVarthe