ಲೋಕಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಶಾಸಕ ಶ್ರೀ @BGUdayBJP ನಿವಾಸದಲ್ಲಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ @hd_kumarswamy ಅವರೊಂದಿಗೆ ಸಭೆ ನಡೆಸಿ, ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಬೆಂಗಳೂರು ದಕ್ಷಿಣ ಅಭ್ಯರ್ಥಿ ಶ್ರೀ @Tejasvi_Surya, ಶಾಸಕರಾದ ಶ್ರೀ ಸತೀಶ್ ರೆಡ್ಡಿ, ಶ್ರೀ ರವಿ ಸುಬ್ರಹ್ಮಣ್ಯ, ಶ್ರೀ ಸಿ ಕೆ ರಾಮಮೂರ್ತಿ ಹಾಗೂ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. #BJP4Karnataka #bangaloresouthbjp #ParliamentElection2024 #prepartion #meeting #PhirEkBaarModiSarkar #modiagain202
2
10
126
3K
0
Download Image
@RAshokaBJP @BGUdayBJP @Tejasvi_Surya ಕ್ಷಣಕ್ಕೊಂದು ಬಣ್ಣ ದಿನಕ್ಕೊಂದು ಬಣ್ಣ ಹೋಗಿ ಹೊಸ ಹಾಡು... ಲೋಕಸಭೆಗೆ ಒಂದು ಬಣ್ಣ ವಿಧಾನಸಭೆಗೆ ಒಂದು ಬಣ್ಣ 😛😛😛
@RAshokaBJP @BGUdayBJP @Tejasvi_Surya ಅಡ್ಜಸ್ಟ್ಮೆಂಟ್ ಗಿರಾಕಿಗಳು