ಇಡೀ ಕನ್ನಡ ಚಿತ್ರರಂಗದ ಕಲಾವಿದರು ಬೆಂಗಳೂರಲ್ಲಿ ಇದ್ದರೂ ದಿವಂಗತ ದ್ವಾರಕೀಶ್ ರವರು ಬದುಕಿದ್ದಾಗ ಎಷ್ಟು ಜನ ಅವರನ್ನು ಭೇಟಿ ಮಾಡಿ ಕುಶಲ ಸಮಾಚಾರ, ಅರೋಗ್ಯ ವಿಚಾರಿಸಿದ್ದಾರೆ... ಅವರ ಆರ್ಥಿಕ ಸಂಕಷ್ಟವಿದ್ದಾಗ ಯಾರು ಸಹಾಯ ಮಾಡಿದ್ದೀರಾ? ಈವಾಗ ಮಾಧ್ಯಮಗಳ ಮುಂದೆ ಬರೀ ನಾಟಕ... #Dwarakish 🙏 #Sandalwood 🤦♂️ #Kannada ❤️ #Karnataka 💐
0
0
0
39
0
Download Image