ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ತನ್ವೀರ್ ಸೇಠ್, ವಿನಯ್ ಕುಲಕರ್ಣಿ,ಜಿ.ಸಿ ಚಂದ್ರಶೇಖರ್, ಮಂಜುನಾಥ ಭಂಡಾರಿ ಹಾಗೂ ವಸಂತ್ ಕುಮಾರ್ ಅವರಿಗೆ ಅಭಿನಂದನೆಗಳು.
@INCKarnataka Congratulations to both of u all kpcc working presidents ....
@INCKarnataka ಕೊಲೆ ಆರೋಪಿ, ಗಡಿ ಪಾರ್ ಆದವರು ನಿಮ್ಮ ಕಾರ್ಯಾಧ್ಯಕ್ಷ
@INCKarnataka ನಮಸ್ಕಾರಗಳು ಸರ್ K H ಮುನಿಯಪ್ಪ ನೇತೃತ್ವದ ಅಭ್ಯರ್ಥಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾದರೆ ಕೋಲಾರ ಅಲ್ಲೋಲ ಕಲ್ಲೋಲ ಮತ್ತು ಸೋಲು ಕಟ್ಟಿಟ್ಟ ಬುತ್ತಿ ನಾವೂ ಕಾಂಗ್ರೆಸ್ ಬೆಂಬಲಿಗರೇ ಸಪೋರ್ಟ್ ಮಾಡಲ್ಲ ಏನೂ ಕೆಲಸ ಮಾಡಿದ್ದಾರೆ ಅವರು ಕೋಲಾರ ಜಿಲ್ಲೆಯಲ್ಲಿ K H ಮುನಿಯಪ್ಪ ಅವರಿಗೆ ನಾಚಿಕೆ ಆಗಬೇಕು
@INCKarnataka K H ಮುನಿಯಪ್ಪ 7 ಬಾರಿ ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಏನೂ ಉದ್ದಾರ ಮಾಡಿದ್ದಾರೆ ಕೋಲಾರ ಜಿಲ್ಲೆಯಲ್ಲಿ ಅವರಿಗೆ ಸ್ವಲ್ಪನೂ ನಾಚಿಕೆ ಆಗಬೇಕು ದಯವಿಟ್ಟು ಇಡಿ ಜಿಲ್ಲೆಯ ಜನತೆ ಅವರ ವಿರುದ್ಧ ಹೋರಾಟ ಮಾಡಬೇಕು.
@INCKarnataka ನಾಲ್ಕು ಜನಾ ಸಾಕಾಗಿತ್ತು ಅಲ್ವಾ? ಜೂನ್ ೪ರ ಮೊಂತರ ನೀವೇ ತೀರ್ಮಾನ ಮಾಡಿ.
@INCKarnataka ಕಾರ್ಯಧ್ಯಕ್ಷರಾಗಿ ಒಂದು 200 ಜನ ಮಾಡಬೇಕಾಗಿತ್ತು
@INCKarnataka ಪಕ್ಷಕ್ಕಾಗಿ ದುಡಿಯದೆ ಇರುವ ವಸಂತಕುಮಾರ್ ಗೆ ಇಂತಹ ಸ್ಥಾನ, ಆದ್ರೆ ಪಕ್ಷಕ್ಕಾಗಿ ದುಡಿಯೋರಿಗೆ ಯಾವುದೆ ಸ್ಥಾನ ಮಾನ ಇಲ್ಲ, ಪಕ್ಷದಲ್ಲಿ ಚಮಚಗಿರಿ ಮಾಡೋರಿಗೆ ಬೆಲೆ